Advanced Search
Welcome to Anuvada Sampada Repository

ನಮ್ಮ ಶಾಲೆಗೆ ಬರುವ ಮಕ್ಕಳು ನಿಜಕ್ಕೂ ದುರ್ಬಲರು. ಶಿಕ್ಷಕರು ಮಾತ್ರ ಅವರಿಗೆ ಸಹಾಯ ಮಾಡಬಹುದು

ಗಿರಿಧರ್, ಎಸ್. (2021) ನಮ್ಮ ಶಾಲೆಗೆ ಬರುವ ಮಕ್ಕಳು ನಿಜಕ್ಕೂ ದುರ್ಬಲರು. ಶಿಕ್ಷಕರು ಮಾತ್ರ ಅವರಿಗೆ ಸಹಾಯ ಮಾಡಬಹುದು In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 47-52. ISBN 978-93-89308-81-5

[img] Fulltext Document
ನಮ್ಮ ಶಾಲೆಗೆ ಬರುವ ಮಕ್ಕಳು ನಿಜಕ್ಕೂ ದುರ್ಬಲರು. ಶಿಕ್ಷಕರು ಮಾತ್ರ ಅವರಿಗೆ ಸಹಾಯ ಮಾಡಬಹುದು.pdf

Download (103kB)

Introduction

ಒಬ್ಬ ಸಮರ್ಥ ಶಿಕ್ಷಕರ ಕೈಲಿ ಯಾವ ರೀತಿಯ ಸಾಧ್ಯತೆಗಳಿರುತ್ತವೆ? ಕೇವಲ ಹತ್ತೇ ಜನ ವಿದ್ಯಾರ್ಥಿಗಳಿದ್ದ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಶಾಲೆಯೊಂದನ್ನು ಬೆಳೆಸಿ ಮೂಲಸೌಕರ್ಯಗಳುಳ್ಳ, ಆಡಳಿತ ಮಂಡಳಿಯುಳ್ಳ ಒಂದು ಶಿಸ್ತುಬಧ್ಧ ಶಾಲೆಯನ್ನಾಗಿ ಬದಲಾಯಿಸಿದ ಅನುಭವವಿದ್ದ ದುಂಡಪ್ಪ ಕೋಲ್ಕರ್ ಅವರು ಯಾದಗಿರಿ ಜಿಲ್ಲೆಯ ಹುಣಸಿಗಿ ಗ್ರಾಮದ ಸರ್ಕಾರೀ ಮಾದರಿ ಪ್ರಾಥಮಿಕ ಶಾಲೆಗೆ ಬಂದಾಗ ಅಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸುವ ಪಣ ತೊಟ್ಟರು. ಸಮುದಾಯದೊಡನೆ ಒಳ್ಳೆಯ ಸಂಬಂಧ ಮೂಡಿಸಿಕೊಂಡು, ರಾಜಕೀಯವನ್ನು ಶಾಲೆಯ ಸಮಿತಿಯಿಂದ ದೂರವಿಟ್ಟು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ ಬಗೆಯನ್ನು ಈ ಲೇಖನದಲ್ಲಿ ಸವಿಸ್ತಾರವಾಗಿ ಚಿತ್ರಿಸಲಾಗಿದೆ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3309
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.