ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ
ಗಿರಿಧರ್, ಎಸ್. ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 52-57. ISBN 978-93-89308-81-5
Fulltext Document
ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ.pdf Download (101kB) |
Introduction
ಬಸವನಗೌಡನವರು ಹುಣಸಗಿಯ ಸರ್ಕಾರೀ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಬಂದ ಸಮಯದಲ್ಲಿ ಹಲವಾರು ಅವ್ಯವಸ್ಥೆಗಳನ್ನೆದುರಿಸಬೇಕಾಯಿತು. ಆಗದವರಿಂದ ಬಂದ ಆರೋಪದ ಮೇಲೆ ಪೊಲೀಸರಿಂದ ವಿಚಾರಣೆಯನ್ನು ಕೂಡ ಎದುರಿಸಬೇಕಾಯಿತು. ಯಾವುದಕ್ಕೂ ಬಗ್ಗದೆ, ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿದ ಬಸವನಗೌಡನವರು ಮೊದಲಿಗೆ ಪೋಷಕರ, ಸಮುದಾಯದ ವಿಶ್ವಾಸ ಗಳಿಸಿಕೊಂಡು ಹಂತ ಹಂತವಾಗಿ ಶಾಲೆಯನ್ನು ಅಭಿವೃದ್ಧಿಪಡಿಸುತ್ತ ಬಂದರು. ಇಷ್ಟಾದರೂ ಹೊಸ ವಿಷಯಗಳನ್ನು ಕಲಿಯುವತ್ತ ಆಸಕ್ತಿಯುಳ್ಳ ಬಸವಗೌಡರ ಸತತ ಪರಿಶ್ರಮ, ಅದರ ಪರಿಣಾಮವಾಗಿ ಶಾಲೆಯಲ್ಲುಂಟಾದ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ಈ ಲೇಖನ ವಿಸ್ತಾರವಾಗಿ ಚರ್ಚಿಸುತ್ತದೆ.
Item Type: | Book Section |
---|---|
Discipline: | Teachers - Education Education |
Programme: | Foundation Publications > Field Reports |
Publisher: | Navakarnataka Publications Private Limited |
Title of Book(English): | Ordinary people, extraordinary teachers-The heroes of Real India |
URI: | http://anuvadasampada.azimpremjiuniversity.edu.in/id/eprint/3310 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.