Advanced Search
Welcome to Anuvada Sampada Repository

ಮಕ್ಕಳು ಮಾಹಿತಿ ತುಂಬಬೇಕಾದ ಖಾಲಿ ಕೊಡಗಳಲ್ಲ

ಗಿರಿಧರ್, ಎಸ್. (2021) ಮಕ್ಕಳು ಮಾಹಿತಿ ತುಂಬಬೇಕಾದ ಖಾಲಿ ಕೊಡಗಳಲ್ಲ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 94-98. ISBN 978-93-89308-81-5

[img] Fulltext Document
ಮಕ್ಕಳು ಮಾಹಿತಿ ತುಂಬಬೇಕಾದ ಖಾಲಿ ಕೊಡಗಳಲ್ಲ.pdf

Download (75kB)

Introduction

ಒಂದು ಒಳ್ಳೆಯ ಶಾಲೆಯ ಹಿಂದೆ ಒಳ್ಳೆಯ ಶಿಕ್ಷಕರಿರಲೇ ಬೇಕು . ಆದರೆ ಒಂದು ಒಳ್ಳೆಯ ಶಾಲೆಯನ್ನು ಬುಡದಿಂದ ತುದಿಯವರೆಗೂ ಬೆಳೆಸಿ ಪೋಷಿಸಿ ಅದರಲ್ಲಿ ಹಲವಾರು ಮಕ್ಕಳನ್ನು ಭವಿಷ್ಯದ ನಾಗರೀಕರನ್ನಾಗಿ ರೂಪಿಸುವುದು, ಅದು ಅಸಾಧಾರಣ ಶಿಕ್ಷಕರಿಂದ ಮಾತ್ರ ಸಾಧ್ಯ . ಸುರಪುರ ತಾಲೂಕಿನ ಕರಡ್ಕಲ್ ಕ್ಯಾಂಪ್ ನ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀಶೈಲ ಅವರು ಇಂಥ ಶಿಕ್ಷಕರ ಸಾಲಿಗೆ ಸೇರುತ್ತಾರೆ. ಪ್ರತೀ ವರ್ಷವೂ ಈ ಶಾಲೆಯಿಂದ ಮಕ್ಕಳು ಮೊರಾರ್ಜಿ ಶಾಲೆಗೆ ಸೇರ್ಪಡೆಗೊಳ್ಳುತ್ತಾರೆ , ಅದರ ಹಿಂದೆ ಶ್ರೀಶೈಲ ಅವರ ಹಲವಾರು ವರ್ಷಗಳ ಸತತ ಪರಿಶ್ರಮವಿದೆ. ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಶ್ರೀಶೈಲ ಅವರ ವಿನೂತನ ಕಲಿಕಾ ಕ್ರಮಗಳು ಹಾಗೂ ವಿಭಿನ್ನ ಸಂಘಟನಾ ಸಾಮರ್ಥ್ಯಕ್ಕೆ ತಾವು ಭಾಗವಹಿಸಿದ ಕಾರ್ಯಾಗಾರಗಳೇ ಕಾರಣ ಎನ್ನುವ ಶ್ರೀಶೈಲ ಅವರು ಒಬ್ಬ ಒಳ್ಳೆಯ ಶಿಕ್ಷರ ಅತ್ಯುತ್ತಮ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3318
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.