ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ
ಗಿರಿಧರ್, ಎಸ್. (2021) ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 168-173. ISBN 978-93-89308-81-5
Fulltext Document
ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ.pdf Download (80kB) |
Introduction
ಮಾರನಾಳ್ ‘ಜಿಎಚ್ಪಿಎಸ್’ ಶಾಲೆಯು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದ್ದು, ಶಾಲೆಯ ಗುಣಮಟ್ಟವನ್ನು ಬಿಂಬಿಸುತ್ತದೆಂಬ ವಿಷಯವನ್ನು ಲೇಖಕರು ಈ ಲೇಖನದಲ್ಲಿ ತಿಳಿಯಪಡಿಸಿದ್ದಾರೆ. ಉತ್ತಮ ಶಿಕ್ಷಕರ ತಂಡದ (ಸೋಮಶೇಖರ್, ಶಾಖಾಂಬರಿ ಮರಿಯಪ್ಪ, ಗೀತಾ, ಯಲ್ಲಗಿರಿಯಪ್ಪ) ಪರಿಶ್ರಮದಿಂದಾಗಿ, ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಬೋಧನೆಯಲ್ಲಿ, ಶೈಕ್ಷಣಿಕ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಪ್ರಯೋಗಗಳ ಮೂಲಕ ವೈಜ್ಞಾನಿಕ ಪ್ರಕ್ರಿಯೆಗಳ ಬಗ್ಗೆ ಮಕ್ಕಳಲ್ಲಿ ಅರಿವನ್ನು ಮೂಡಿಸಲಾಗುತ್ತದೆಯಲ್ಲದೆ, ಮಕ್ಕಳ ಪ್ರಗತಿಯನ್ನು ತಿಳಿಸಲು, ಪೋಷಕರೊಂದಿಗೆ ಸಭೆಗಳನ್ನು ಆಯೋಜಿಸಲಾಗುತ್ತದೆ. ಶಾಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅವಕಾಶವನ್ನು ನೀಡಲಾಗಿದೆ. ಉತ್ತಮ ಒಡನಾಟದೊಂದಿಗೆ ಸಮುದಾಯದ ಬೆಂಬಲವನ್ನು ಪಡೆಯುವಲ್ಲಿ, ಶಿಕ್ಷಕರ ಮುತ್ಸದ್ದಿತನವು ಎದ್ದು ಕಾಣುತ್ತದೆ. ಶಾಲೆಯ ಅವ್ಯವಸ್ಥಿತ ಪರಿಸರವನ್ನು ಸುವ್ಯವಸ್ಥಿತಗೊಳಿಸುವಲ್ಲಿನ ಶಾಲಾ ಸಿಬ್ಬಂದಿಯ ಅನನ್ಯ ಕರ್ತವ್ಯನಿಷ್ಠೆಯು ಮಹತ್ವಪೂರ್ಣವಾದುದು.
Item Type: | Book Section |
---|---|
Discipline: | Teachers - Education Education |
Programme: | Foundation Publications > Field Reports |
Publisher: | Navakarnataka Publications Private Limited |
Title of Book(English): | Ordinary people, extraordinary teachers-The heroes of Real India |
URI: | http://anuvadasampada.azimpremjiuniversity.edu.in/id/eprint/3332 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.