Advanced Search
Welcome to Anuvada Sampada Repository

ಡಾ|| ಕೃಷ್ಣಕುಮಾರ್ ಅವರ ಕೆಲವು ಚಿಂತನೆಗಳು

ಕುಮಾರ್, ಕೃಷ್ಣ (2020) ಡಾ|| ಕೃಷ್ಣಕುಮಾರ್ ಅವರ ಕೆಲವು ಚಿಂತನೆಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್, 6. pp. 9-14.

[img] Fulltext Document
ಡಾ ಕೃಷ್ಣಕುಮಾರ್ ಅವರ ಕೆಲವು ಚಿಂತನೆಗಳು.pdf

Download (139kB)

Introduction

ಶಿಕ್ಷಣ ತಳಹದಿಯ ತತ್ವಗಳು ಮತ್ತು ಸಮಗ್ರ ಶಿಕ್ಷಣದ ಪರಿಕಲ್ಪನೆಯ ಕುರಿತ ಪರಾಮರ್ಶೆಯನ್ನು ಈ ಬರಹದಲ್ಲಿ ಮಾಡಲಾಗಿದೆ. ಇದರಲ್ಲಿ 3 ಪ್ರಮುಖ ಅಂಶಗಳಿವೆ – 1) ದೈಹಿಕ ಶ್ರಮವಿರುವ ದುಡಿಮೆಯನ್ನು ಶಾಲೆಯಲ್ಲಿ ಕಲಿಸಲೇ ಬೇಕು. 2) ಶಾಲೆಯಲ್ಲಿ ನೀಡುವ ಶಿಕ್ಷಣವು ಸುತ್ತಲಿನ ಸಾಮಾಜಿಕ ಪರಿಸರಕ್ಕೆ ಹೊಂದುವಂತಿರಬೇಕು. 3) ಶಾಲೆಯಲ್ಲಿ ಕಲಿಸುವ ವಿಷಯಗಳು, ಕೌಶಲ್ಯಗಳು ಮತ್ತು ಯಾವುದೇ ಬಗೆಯ ಜ್ಞಾನವನ್ನು ನೀಡುವ ಪ್ರಕ್ರಿಯೆಗಳು ಇವ್ಯಾವುವೂ ಪ್ರತ್ಯೇಕವಾಗಿರದೆ ಒಂದಕ್ಕೊಂದು ಪೂರಕವಾಗಿ ಬೆಸೆದಂತಿದ್ದು ಸಮಗ್ರವಾಗಿರಬೇಕು. ಶಾಲೆಗಳಲ್ಲಿ ಸರ್ಟಿಫಿಕೇಟ್‍ ಮುಖ್ಯವೆಂದು ಅನಿಸುವ ವಾತಾವರಣ ಬದಲಾಯಿಸಿ, ‘ಕಾರ್ಯಾನುಭವ ಅಥವಾ ಸಾಮಾಜಿಕವಾಗಿ ಉಪಯುಕ್ತವಾದ ಯಾವುದೇ ಉತ್ಪಾದನಾ ಕೆಲಸ’ದ ಮೂಲಕ ಶಿಕ್ಷಣ ಎಂಬುದನ್ನು ಅಸ್ತಿತ್ವಕ್ಕೆ ತರುವುದು ಮತ್ತು ಮಾತೃಭಾಷೆಯಲ್ಲಿ ಕಲಿಸುವ ಕುರಿತು ಲೇಖನದಲ್ಲಿ ಚರ್ಚಿಸಲಾಗಿದೆ.

Item Type: Article
Discipline: Education
Programme: University Publications > Learning Curve
Title(English): Some thoughts from Dr Krishna Kumar
Creators(English): Krishna Kumar
Publisher: Azim Premji University
Journal or Publication Title(English): Azim Premji University Learning Curve
Contributors: Ananda D and Janardhan
URI: http://anuvadasampada.azimpremjiuniversity.edu.in/id/eprint/4582
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.