Advanced Search
Welcome to Anuvada Sampada Repository

ಅಂಚಿನಲ್ಲಿಯೇ ಉಳಿದಿರುವ ಬೆಂಗಳೂರಿನ ಹೊರವಲಯದ ಮಕ್ಕಳು

ಮಂಜುನಾಥ್, ಎಸ್ ವಿ (2021) ಅಂಚಿನಲ್ಲಿಯೇ ಉಳಿದಿರುವ ಬೆಂಗಳೂರಿನ ಹೊರವಲಯದ ಮಕ್ಕಳು In: ಕಲಿವ ಶಾಲೆಯ ಹಲವು ಮುಖಗಳು. MM Publications, pp. 23-29.

[img] Fulltext Document
ಅಂಚಿನಲ್ಲಿಯೇ ಉಳಿದಿರುವ ಬೆಂಗಳೂರಿನ ಹೊರವಲಯದ ಮಕ್ಕಳು.pdf

Download (209kB)

Introduction

ಬೆಂಗಳೂರು ಬೃಹತ್ ನಗರವಾಗಿ ಬೆಳೆದಿದೆ. ಇನ್ನೂ ಬೆಳೆಯುತ್ತಿದೆ. ನಗರದ ಹೊರವಲಯದಲ್ಲಿ ಬದುಕುತ್ತಿರುವ ಜನರು ಗ್ರಾಮೀಣ ಬದುಕಿನಿಂದ ನಗರದ ಬದುಕಿಗೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ, ಅವರ ವೃತ್ತಿ ಬದುಕು, ಜೀವನ ಕ್ರಮ, ಮಕ್ಕಳ ಶಿಕ್ಷಣ ಮುಂತಾದವು ಅವುಗಳದೇ ಆದ ಸವಾಲುಗಳನ್ನು ಎದುರಿಸುತ್ತಿವೆ. ಅದರಲ್ಲೂ ಮಕ್ಕಳ ಶಿಕ್ಷಣ ಎದುರಿಸುತ್ತಿರುವ ಸವಾಲುಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಳ್ಳಿ ನಗರವಾಗಿ ಮಾರ್ಪಡುತ್ತಿರುವ ಸಂದರ್ಭದಲ್ಲಿ ಶಾಲೆಗಳಿಗೆ ಸಂಬಂಧಿಸಿದಂತೆ, ತಮ್ಮ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪೋಷಕರ ದೃಷ್ಟಿಕೋನಗಳು ಹಾಗೂ ಖಾಸಗಿ ಶಾಲೆಗಳು ಸರ್ಕಾರಿ ಶಾಲೆ ಗಳಿಗಿಂತ ಉತ್ತಮ ಎಂಬ ಪೋಷಕರ ಭಾವನೆಗಳು, ಅದಕ್ಕೆ ಅವರದೇ ಆದ ಕಾರಣಗಳನ್ನು ಕೊಡುವುದು. ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಅಗತ್ಯವನ್ನು ಲೇಖನ ಪ್ರತಿಪಾದಿಸುತ್ತದೆ.

Item Type: Book Section
Discipline: Education
Programme: Collaborative Publications
Publisher: MM Publications
Title of Book(English): KALIVA SHAALEYA HALAVU MUKHAGALU
URI: http://anuvadasampada.azimpremjiuniversity.edu.in/id/eprint/3572
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.