ತೇಜಸ್ವಿಯವರ ಕಲ್ಪನೆಯನ್ನು ಸಾಕಾರಗೊಳಿಸುವುದು
ಮಂಜುನಾಥ್, ಎಸ್ ವಿ (2021) ತೇಜಸ್ವಿಯವರ ಕಲ್ಪನೆಯನ್ನು ಸಾಕಾರಗೊಳಿಸುವುದು In: ಕಲಿವ ಶಾಲೆಯ ಹಲವು ಮುಖಗಳು. MM Publications, pp. 153-158.
Fulltext Document
ತೇಜಸ್ವಿಯವರ ಕಲ್ಪನೆಯನ್ನು ಸಾಕಾರಗೊಳಿಸುವುದು.pdf Download (148kB) |
Introduction
ಇದು ಕನ್ನಡ ನಾಡಿನ ಬಹುಮುಖ ಪ್ರತಿಭೆ ಪೂರ್ಣಚಂದ್ರ ತೇಜಸ್ವಿಯವರು ಶಿಕ್ಷಣ ಕ್ಷೇತ್ರದ ಬಗ್ಗೆ ಹೊಂದಿದ್ದ ಅಭಿಪ್ರಾಯಗಳನ್ನು ಸಂಗ್ರಹಿಸಿದ ಲೇಖನವಾಗಿದೆ. ಪ್ರಕಾಂಡ ಪಂಡಿತರ ಮಗನಾಗಿಯೂ ಸ್ವಂತಿಕೆಯನ್ನು ಬೆಳೆಸಿಕೊಂಡ ತೇಜಸ್ವಿಯವರ ವ್ಯಕ್ತಿತ್ವವೇ ಯುವಜನರಿಗೆ ಮಾದರಿ. ಇಂದಿನ ಆಧುನಿಕ ತಂತ್ರಜ್ಞಾನ ಸಂದರ್ಭದಲ್ಲಿ ಮಕ್ಕಳ ಆಸಕ್ತಿಯನ್ನು ಕೆರಳಿಸುವಂತೆ ಶಿಕ್ಷಣವಿರಬೇಕೇ ಹೊರತು ಅವರನ್ನು ಕಲ್ಪನಾಶೂನ್ಯರಾಗಿ ಮಾಡುವ ನಕಲು ಮಾದರಿಯಲ್ಲ. ತೇಜಸ್ವಿಯವರ ಮಾತೃಭಾಷೆಯಲ್ಲಿ ಶಿಕ್ಷಣ, ನೆಲಮೂಲ ಜ್ಞಾನದ ಸದ್ಬಳಕೆ ಮುಂತಾದ ಸಲಹೆಗಳು ಜಾರಿಗೆ ಬರಲೆಂದು ಲೇಖಕರು ಆಶಿಸುತ್ತಾರೆ.
Item Type: | Book Section |
---|---|
Discipline: | Education |
Programme: | Collaborative Publications |
Publisher: | MM Publications |
Title of Book(English): | KALIVA SHAALEYA HALAVU MUKHAGALU |
URI: | http://anuvadasampada.azimpremjiuniversity.edu.in/id/eprint/3599 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.